For the best experience, open
https://m.bcsuddi.com
on your mobile browser.
Advertisement

ಎಕ್ಕದ ಎಲೆಯಿಂದ ನೀವು ಯಾರನ್ನು ಬೇಕಾದರೂ ವಶ ಮಾಡಿಕೊಳ್ಳಬಹುದು

07:33 AM Apr 19, 2024 IST | Bcsuddi
ಎಕ್ಕದ ಎಲೆಯಿಂದ ನೀವು ಯಾರನ್ನು ಬೇಕಾದರೂ ವಶ ಮಾಡಿಕೊಳ್ಳಬಹುದು
Advertisement

ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಗುರುವಾರ ಸಂಜೆ 6:00ಯಿಂದ 12 ಗಂಟೆಯ ಒಳಗೆ ಈ ಶಕ್ತಿಶಾಲಿಯಾದ ತಂತ್ರವನ್ನ ಮಾಡಬೇಕು ಎಕ್ಕದ ಎಲೆಯಿಂದ ಈ ತಂತ್ರವನ್ನು ನೀವು ಮಾಡುವುದರಿಂದ ತುಂಬಾ ಶಕ್ತಿಶಾಲಿಯಾದ ವಶೀಕರಣವಾಗಿದೆ. ಈ ತಂತ್ರವನ್ನ ನೀವು ಮಾಡಬೇಕಾದರೆ ತುಂಬಾ ಶುದ್ಧವಾಗಿ ಮಾಡಬೇಕು ಏಕೆಂದರೆ ಇದು ತುಂಬಾ ಪ್ರಭಾವಶಾಲಿ ಮತ್ತು ಶಕ್ತಿಶಾಲಿಯಾದ ತಂತ್ರವಾಗಿದೆ ಎರಡು ಎಕ್ಕದ ಎಲೆಯನ್ನ ಬಳಸಿಕೊಂಡು ಈ ತಂತ್ರ ಮಾಡಬೇಕು

Advertisement

ಒಂದು ಎಲೆಯಲ್ಲಿ ನೀವು ಯಾರನ್ನ ವಶ ಮಾಡಬೇಕು ಅಂದುಕೊಂಡಿದ್ದೀರಾ ಅವರ ಹೆಸರು ಮತ್ತು ಇನ್ನೊಂದು ಎಲೆಯ ಮೇಲೆ ನಿಮ್ಮ ಹೆಸರನ್ನು ಬರೆಯಬೇಕು.  ಗುರುವಾರದ ದಿನವೇ ಮಾಡಬೇಕು ಏಕೆಂದರೆ ತುಂಬಾ ಪ್ರಭಾವಶಾಲಿ ಆಗಿರುತ್ತದೆ ಆದ್ದರಿಂದ ಗುರುವಾರದ ದಿನ ಮಾಡುವುದು ಉತ್ತಮ. ಇದನ್ನು ನಿಮ್ಮ ಬಲಗೈಯಲ್ಲಿ ಹಿಡಿದುಕೊಂಡು ಉತ್ತರ ದಿಕ್ಕಿಗೆ ಮುಖ ಮಾಡಿ ಈ ತಂತ್ರವನ್ನು ಮಾಡಬೇಕು. ಈ ತಂತ್ರವನ್ನು ಮಾಡಬೇಕಾದರೆ ಒಂದು ಶಕ್ತಿಶಾಲಿಯಾದ ಮಂತ್ರ ಇದೆ ಆ ಮಂತ್ರವನ್ನು ನೀವು ಪಟನೆ ಮಾಡಬೇಕು ಆ ಶಕ್ತಿಶಾಲಿಯಾದ ಮಂತ್ರ ಯಾವುದು ಎಂದರೆ ಓಂ ಧೂಳಿನಿ ದುರ್ಗೆ ಅಮುಕಿ ವಶಂ ಕುರು ಕುರು ಸ್ವಾಹಾ.

ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಅಂಕಿ ಎಂದು ಬರುವ ಜಾಗದಲ್ಲಿ ನೀವು ಯಾರನ್ನು ವಶ ಮಾಡಬೇಕು ಅಂದುಕೊಂಡಿದ್ದೀರಾ ಆ ವ್ಯಕ್ತಿಯ ಹೆಸರನ್ನು ಹೇಳಿ, ಪಟನೆ ಮಾಡಬೇಕು. ಈ ಮಂತ್ರವನ್ನು ನೀವು 108 ಬಾರಿ ಪಠಿಸಬೇಕು. ಸ್ತ್ರೀ ಎಕ್ಕದ ಎಲೆಯ ಮೇಲೆ ಎರಡು ಹೂವು ಮತ್ತು ಅರಿಶಿನ ಕುಂಕುಮವನ್ನು ಹಾಕಿ ನಂತರ ನಿಮ್ಮ ತಲೆಬಿಂಬನ ಕೆಳಗೆ ಇಟ್ಟುಕೊಂಡು ಮಲಗಬೇಕು. ರಾತ್ರಿ ಪೂರ್ತಿ ಅದು ನಿಮ್ಮ ಬಳಿ ಇದ್ದ ನಂತರ ನಂತರ ಆ ಎರಡು ಎಲೆಯನ್ನ ಅರಳಿಮರದ ಕೆಳಗೆ ಇಟ್ಟು ಬರಬೇಕು

ಈ ರೀತಿಯಾಗಿ ನೀವು ಮಾಡುವುದರಿಂದ ನೀವು ಯಾರನ್ನು ವಶ ಮಾಡಬೇಕು ಅಂದುಕೊಂಡಿರುತ್ತೀರೋ ಅಂತಹ ವ್ಯಕ್ತಿಗಳನ್ನು ಸಂಪೂರ್ಣವಾಗಿ ವಶ ಮಾಡಿಕೊಳ್ಳಲು ಸಾಧ್ಯ. ನೀವು ಅರಳಿ ಮರದ ಹತ್ತಿರ ಹೋದಾಗ ಯಾರನ್ನ ವಶ ಮಾಡಬೇಕು ಅಂದುಕೊಂಡಿದ್ದೀರಾ ಅಂತಹ ವ್ಯಕ್ತಿಗಳು ಸಂಪೂರ್ಣವಾಗಿ ವಶ ಆಗಲಿ ಎಂದು ನೀವು ಸಂಕಲ್ಪ ಮಾಡಿಕೊಳ್ಳಬೇಕು. ಈ ರೀತಿಯಾಗಿ ಎಕ್ಕದ ಎಲೆಯನ್ನು ಮಾಡುವುದರಿಂದ ನೀವು ಇಷ್ಟಪಟ್ಟ ವ್ಯಕ್ತಿ ಸಂಪೂರ್ಣ ವಶ ಆಗುತ್ತಾರೆ

ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರವಾಗಿ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂದ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನ್ನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲರಿಗೂ ಸಹ ಯಾರಿಗೂ ತಿಳಿಯದ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಫೋನ್ ನಲ್ಲಿಯೇ ಪರಿಹಾರ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

Tags :
Author Image

Advertisement