ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಈ ಯೋಜನೆಯ ಮೂಲಕ ತಿಂಗಳಿಗೆ 3,000 ರೂ. ಪಡೆಯಿರಿ

01:20 PM Mar 04, 2024 IST | Bcsuddi
Advertisement

ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್-ಧನ್ ಯೋಜನೆ ಕೇಂದ್ರ ಸರ್ಕಾರ ಪರಿಚಯಿಸಿದ ಯೋಜನೆಯಾಗಿದೆ. ಬೀದಿ ವ್ಯಾಪಾರಿಗಳು, ಕಟ್ಟಡ ಕಾರ್ಮಿಕರು, ಆಟೋ ಚಾಲಕರು, ಮೀನುಗಾರರು ಮತ್ತು ಇತರ ಕೈಗಾರಿಕೆಗಳು ಈ ಯೋಜನೆಗೆ ಅರ್ಹರಾಗಿರುತ್ತಾರೆ. ಈ ಯೋಜನೆಯಡಿ ತಿಂಗಳಿಗೆ 55 ರಿಂದ 200 ರೂ. ತುಂಬಬೇಕಾಗುತ್ತದೆ.
60 ವರ್ಷ ಪೂರ್ಣಗೊಂಡ ನಂತರ ಫಲಾನುಭವಿಗೆ ತಿಂಗಳಿಗೆ 3000 ರೂ. ಪಿಂಚಣಿ ಸಿಗಲಿದೆ. ಫಲಾನುಭವಿ ಮರಣಹೊಂದಿದರೆ, ಫಲಾನುಭವಿಯ ಸಂಗಾತಿಗೆ
ಪಿಂಚಣಿಯಾಗಿ ಶೇ.50 ಹಣ ಸಿಗುತ್ತದೆ. ಲಿಂಕ್: https://maandhan.in/

Advertisement

Advertisement
Next Article