For the best experience, open
https://m.bcsuddi.com
on your mobile browser.
Advertisement

ಈ ಒಂದು ಮಂತ್ರವನ್ನು ಹೇಳಿದರೆ ಸಾಕು ನೀವು ಇಷ್ಟ ಪಟ್ಟವರು ಸಂಪೂರ್ಣ ವಶ

08:55 AM Jul 11, 2024 IST | Bcsuddi
ಈ ಒಂದು ಮಂತ್ರವನ್ನು ಹೇಳಿದರೆ ಸಾಕು ನೀವು ಇಷ್ಟ ಪಟ್ಟವರು ಸಂಪೂರ್ಣ ವಶ
Advertisement

ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ನೀವು ಇಷ್ಟ ಪಟ್ಟ ವ್ಯಕ್ತಿ ಮಹಿಳೆ ಯಾಗಿರಲಿ ಪುರುಷಾಗಿರಲಿ ಯಾರೇ ಆಗಿದ್ದರೂ ಕೂಡ ಅವರನ್ನ ನೀವು ವಶ ಮಾಡಬೇಕು ಅಂದುಕೊಂಡಿರುವವರು ಅಥವಾ ನಿಮ್ಮ ಜೊತೆಯಲ್ಲೇ ಇರಬೇಕು ಯಾವುದೇ ಕಾರಣಕ್ಕೂ ನಮ್ಮಿಂದ ದೂರ ಆಗಬಾರದು ಅಂದುಕೊಂಡಿದ್ದರೆ ಈ ಶಕ್ತಿಶಾಲಿಯಾದ ತಂತ್ರವನ್ನ ಮಾಡಿ ಖಂಡಿತವಾಗಿಯೂ ನೀವು ಯಾರನ್ನ ಇಷ್ಟಪಟ್ಟಿರುತ್ತೀರೋ ಅಂತಹ ವ್ಯಕ್ತಿಗಳು ಸಂಪೂರ್ಣವಾಗಿ ವಶ ಆಗಲು ಸಾಧ್ಯವಾಗುತ್ತದೆ.

Advertisement

ಇದು ತುಂಬಾ ಶಕ್ತಿಶಾಲಿ ಮತ್ತು ಪ್ರಭಾವಶಾಲಿಯಾದ ತಂತ್ರವಾಗಿದೆ. ಈ ತಂತ್ರವನ್ನ ನೀವು ಒಂದು ಬಾರಿ ಪ್ರಯೋಗ ಮಾಡುತ್ತಿದ್ದಂತೆಯೇ ಸಾಕಷ್ಟು ಬದಲಾವಣೆ ಕಾಣುತ್ತೀರಿ. ಒಂದು ಒಳ್ಳೆಯ ಮನಸ್ಸಿನಿಂದ ಈ ತಂತ್ರ ಮಾಡಿದರೆ ಖಂಡಿತ ನೀವು ಬದಲಾವಣೆಯನ್ನು ಕಾಣಬಹುದಾಗಿದೆ

ಈ ವಶೀಕರಣವನ್ನ ಮಾಡಲು ಒಂದು ಬಿಳಿಯ ಕಾಗದ, ಎರಡು ಏಲಕ್ಕಿ ಮತ್ತು ಒಂದು ಲವಂಗವನ್ನು ಬಳಸಿಕೊಂಡು ಮಾಡುವಂತಹ ತಂತ್ರ ಇದ್ದಾಗಿದೆ. ಒಂದು ಏಲಕ್ಕಿಯ ಮೇಲೆ ನೀವು ಇಷ್ಟಪಟ್ಟ ವ್ಯಕ್ತಿಯ ಹೆಸರನ್ನ ಬರೆಯಬೇಕು, ಇನ್ನೊಂದು ಏಲಕ್ಕಿಯ ಮೇಲೆ ನಿಮ್ಮ ಹೆಸರನ್ನು ಬರೆಯಬೇಕು. ಲವಂಗವನ್ನು ಹಿಡಿದುಕೊಂಡು ನಿಮ್ಮ ಹೆಸರನ್ನ ಮನಸ್ಸಿನಲ್ಲಿ ಪಠಣೆ ಮಾಡುತ್ತಾ ಅವರ ಹೆಸರನ್ನ ಕೂಡ ಹೇಳಬೇಕು

ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಒಂದು ಬಿಳಿಯ ಹಾಳೆಯನ್ನು ತೆಗೆದುಕೊಂಡು ಅದರ ಮೇಲೆ ತ್ರಿಭುಜವನ್ನು ಬರೆಯಬೇಕು. ತ್ರಿಭುಜದ ಮೇಲೆ ನಿಮ್ಮ ಹೆಸರು ಮತ್ತು ತ್ರಿಭುಜದ ಕೆಳಗೆ ನೀವು ಯಾರನ್ನ ವಶ ಮಾಡಬೇಕು ಅಂದುಕೊಂಡಿದ್ದೀರಾ ಅವರ ಹೆಸರನ್ನ ಬರೆಯಬೇಕು. ತ್ರಿಕೋನದ ಮಧ್ಯ ಭಾಗದಲ್ಲಿ ಓಂ ಎಂದು ಬರೆಯಿರಿ. ನೀವು ಏಲಕ್ಕಿಯ ಮೇಲೆ ಯಾರನ್ನು ವಶ ಮಾಡಬೇಕು ಅಂದುಕೊಂಡಿದ್ದೀರಾ ಅವರ ಹೆಸರನ್ನ ಕೆಳಭಾಗದಲ್ಲಿ ಹಾಗೆಯೇ ನಿಮ್ಮ ಹೆಸರನ್ನು ಮೇಲ್ಭಾಗದಲ್ಲಿ ಲವಂಗವನ್ನು ನೆನೆಸಿಕೊಂಡು ತ್ರಿಭುಜದ ಮೇಲೆ ಇಡಬೇಕು

ನಂತರ ಎರಡು ಏಲಕ್ಕಿ ಮತ್ತು ಲವಂಗ ಇಟ್ಟಿರುವ ಬಿಳಿಯ ಕಾಗದವನ ಸಂಪೂರ್ಣವಾಗಿ ಮಡಿಚಬೇಕು. ಕೆಂಪು ಬಟ್ಟೆಯಲ್ಲಿ ಅದನ್ನು ಸಂಪೂರ್ಣವಾಗಿ ಕಟ್ಟಬೇಕು. ಈ ಕೆಂಪು ಬಟ್ಟೆಯಲ್ಲಿ ಕಟ್ಟಿರುವುದನ್ನ ನೀವು ಯಾರನ್ನು ವಶ ಮಾಡಬೇಕು ಅದು ಯಾರನ್ನು ಇಷ್ಟಪಟ್ಟಿರುತ್ತೀರೋ ಅವರ ಮನೆಯ ಹತ್ತಿರ ಹಾಕಿ ಬರಬೇಕು, ಇಲ್ಲವೇ ಇಟ್ಟು ಬರಬೇಕು ಈ ರೀತಿಯಾಗಿ ನೀವು ಮಾಡುವುದರಿಂದ ನೀವು ಯಾರನ್ನು ಇಷ್ಟಪಟ್ಟಿರುತ್ತೀರೋ ಆ ವ್ಯಕ್ತಿಯನ್ನು ವಶ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.
ಇದು ತುಂಬಾ ಶಕ್ತಿಶಾಲಿ ಮತ್ತು ಪ್ರಭಾವಶಾಲಿಯಾದ ತಂತ್ರವಾಗಿದೆ. ಈ ತಂತ್ರವನ್ನು ನೀವು ಮಾಡುವುದರಿಂದ ಯಾರನ್ನು ಬೇಕಾದರೂ ಮಾಡಿಕೊಳ್ಳಬಹುದು ನೀವು ಯಾರನ್ನ ಇಷ್ಟಪಟ್ಟಿರುತ್ತೀರೋ ಆ ವ್ಯಕ್ತಿಯು ಎಲ್ಲೇ ಇರಲಿ ಹೇಗೆ ಇರಲಿ ಸಂಪೂರ್ಣವಾಗಿ ವಶ ಆಗುತ್ತಾರೆ

ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರವಾಗಿ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂದ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನ್ನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲರಿಗೂ ಸಹ ಯಾರಿಗೂ ತಿಳಿಯದ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಫೋನ್ ನಲ್ಲಿಯೇ ಪರಿಹಾರ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

Author Image

Advertisement