For the best experience, open
https://m.bcsuddi.com
on your mobile browser.
Advertisement

ಇಷ್ಟಪಟ್ಟ ವ್ಯಕ್ತಿ ನಿಮ್ಮ ಬಳಿ ಬರಬೇಕು ಅಥವಾ ಸದಾ ನಿಮ್ಮ ಜೊತೆಯಲ್ಲಿ ಇರಬೇಕು ಅಂದುಕೊಂಡಿದ್ದರೆ ಈ ತಂತ್ರ ಮಾಡಿ.

07:36 AM Jul 03, 2024 IST | Bcsuddi
ಇಷ್ಟಪಟ್ಟ ವ್ಯಕ್ತಿ ನಿಮ್ಮ ಬಳಿ ಬರಬೇಕು ಅಥವಾ ಸದಾ ನಿಮ್ಮ ಜೊತೆಯಲ್ಲಿ ಇರಬೇಕು ಅಂದುಕೊಂಡಿದ್ದರೆ ಈ ತಂತ್ರ ಮಾಡಿ
Advertisement

ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಪ್ರತಿಯೊಬ್ಬರ ಜೀವನದಲ್ಲೂ ಕೂಡ ನಾವು ಇಷ್ಟಪಡುವ ವ್ಯಕ್ತಿ ಸದಾ ನಮ್ಮ ಜೊತೆಯಲ್ಲೇ ಇರಬೇಕು, ನಮ್ಮೊಂದಿಗೆ ಇರಬೇಕು ಎಂದಿಗೂ ಕೂಡ ನಮ್ಮಿಂದ ದೂರ ಆಗಬಾರದು ಎನ್ನುವ ಕೆಲವೊಂದು ಬಯಕೆಗಳನ್ನ ನಾವು ಹೊಂದಿರುತ್ತೇವೆ. ಆದರೆ ನಾವು ಇಷ್ಟಪಡುವ ವ್ಯಕ್ತಿ ನಮ್ಮಿಂದ ದೂರವಾಗಿರುವುದು ಏನಾದರೂ ಸಂದರ್ಭಗಳು ಬಂದು ನಮ್ಮ ಜೊತೆ ಮಾತನಾಡದೇ ಇರುವುದು ಈ ರೀತಿಯ ಸಂದರ್ಭಗಳು ಏನಾದರೂ ಬಂದರೆ ಈ ರೀತಿಯ ತಂತ್ರವನ್ನು ಮಾಡುವುದು ಉತ್ತಮ.

Advertisement

ನೀವು ಇಷ್ಟಪಟ್ಟ ವ್ಯಕ್ತಿಯ ಭಾವಚಿತ್ರದಿಂದ ಈ ತಂತ್ರವನ್ನು ಮಾಡಬೇಕು. ಅವರ ಭಾವಚಿತ್ರವನ್ನು ಇಟ್ಟುಕೊಂಡು ಒಂದು ಲಿಂಬೆ ಹಣ್ಣನ್ನ ತೆಗೆದುಕೊಳ್ಳಬೇಕು, ಆ ಫೋಟೋಗೆ ನೀವು ದೃಷ್ಟಿಯನ್ನು ತೆಗೆದು ಲಿಂಬೆ ಹಣ್ಣಿನಿಂದ ಮಧ್ಯ ಎರಡು ಭಾಗಗಳಾಗಿ ಮಾಡಬೇಕು. ಭಾಗ ಮಾಡಿಕೊಂಡು ನಂತರ ಲಿಂಬೆ ಹಣ್ಣಿನಿಂದ ಬರುವಂತಹ ಹುಳಿ ಅಂಶವನ್ನು ಅವರ ಫೋಟೋದ ಮೇಲೆ ಹಾಕಬೇಕು. ಅದರ ಮೇಲೆ ಸ್ವಲ್ಪ ಕುಂಕುಮ ಮತ್ತು ಅರಿಶಿಣವನ್ನು ಹಾಕಬೇಕು.

ಅರಿಶಿಣ ಮತ್ತು ಕುಂಕುಮವನ್ನು ಹಾಕಿದ ನಂತರ ಒಂದು ಶಕ್ತಿಶಾಲಿಯಾದ ಮಂತ್ರ ಇದೆ ಆ ಮಂತ್ರವನ್ನ ನೀವು ಪಠಿಸಬೇಕು ಆ ಮಂತ್ರ ಯಾವುದು ಎಂದರೆ ಓಂ ಕಾಮಾಕ್ಷ ಮಂತ್ರಾಕ್ಷ ಓಂ ಕುರು ಕುರು ಕುಂಡಲನೆ ವಶಂ ಸ್ವಾಹ ಎನ್ನುವ ಮಂತ್ರವನ್ನು ನೀವು ಪಟನೆ ಮಾಡಬೇಕು. ನಂತರ ಆ ಭಾವ ಚಿತ್ರವನ್ನು ಹರಿಯುತ್ತಿರುವ ನದಿ ನೀರಿನಲ್ಲಿ ಬಿಡಬೇಕು ಈ ರೀತಿಯಾಗಿ ನೀವು ಮಾಡುವುದರಿಂದ ನೀವು ಇಷ್ಟಪಟ್ಟ ವ್ಯಕ್ತಿ ಎಲ್ಲೇ ಇರಲಿ ಹೇಗೆ ಇರಲಿ, ಅವರನ್ನ ನೀವು ವಶ ಮಾಡಿಕೊಳ್ಳುಲು ಸಾಧ್ಯವಾಗುತ್ತದೆ. ಇದು ತುಂಬಾ ಶಕ್ತಿಶಾಲಿ ಮತ್ತು ಪ್ರಭಾವಶಾಲಿಯಾದ ತಂತ್ರವಾಗಿದೆ.

ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಈ ತಂತ್ರವನ್ನು ನೀವು ಭಾನುವಾರದ ದಿನ ಯಾರು ನೋಡದೆ ಇರುವಂತಹ ಸ್ಥಳದಲ್ಲಿ ಮಾಡುವುದರಿಂದ ತುಂಬಾ ಒಳಿತಾಗುತ್ತದೆ ಮತ್ತು ಸಾಕಷ್ಟು ಪ್ರಯೋಜನಗಳನ್ನು ಪಡೆಯುತ್ತೀರಿ. ಈ ತಂತ್ರವನ್ನು ಒಂದು ಬಾರಿ ಪ್ರಯೋಗ ಮಾಡುತ್ತಿದ್ದಂತೆಯೇ ನೀವು ಬದಲಾವಣೆಯನ್ನು ಕಾಣಬಹುದಾಗಿದೆ.

ನೀವು ಇಷ್ಟಪಟ್ಟವರು ಎಲ್ಲೇ ಇರಲಿ ಹೇಗೆ ಇರಲಿ, ಅವರನ್ನ ಈ ತಂತ್ರದ ಮೂಲಕ ವಶ ಮಾಡಿಕೊಳ್ಳಬಹುದು. ಇದೊಂದು ಪ್ರಭಾವಶಾಲಿಯಾದ ತಂತ್ರ ಎಂದೇ ಹೇಳಲು ಸಾಧ್ಯ. ಪ್ರತಿಯೊಬ್ಬರ ಜೀವನದಲ್ಲೂ ಕೂಡ ನಾವು ಇಷ್ಟಪಡುವ ವ್ಯಕ್ತಿ ನಮ್ಮ ಜೊತೆಯಲ್ಲೇ ಇರಬೇಕು. ಎಂದಿಗೂ ಕೂಡ ನಮ್ಮಿಂದ ದೂರ ಆಗಬಾರದು ಈ ಕೆಲವೊಂದು ಇಷ್ಟು ರೀತಿ ಅನುಸರಿಸಿದೆ ಆದರೆ ಎಲ್ಲಾ ರೀತಿಯಿಂದಲೂ ಕೂಡ ನಾವು ಇಷ್ಟಪಡುವ ವ್ಯಕ್ತಿ ನಮ್ಮ ಜೊತೆಯಲ್ಲೇ ಇರಬೇಕು, ನಮ್ಮಿಂದ ದೂರ ಆಗಬಾರದು ಅಂದುಕೊಂಡಿದ್ದರೆ ಈ ಕ್ರಮವನ್ನು ನೀವು ಅನುಸರಿಸಿ

ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರವಾಗಿ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂದ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನ್ನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲರಿಗೂ ಸಹ ಯಾರಿಗೂ ತಿಳಿಯದ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಫೋನ್ ನಲ್ಲಿಯೇ ಪರಿಹಾರ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

Tags :
Author Image

Advertisement