For the best experience, open
https://m.bcsuddi.com
on your mobile browser.
Advertisement

ಆಧಾರ್ ಕಾರ್ಡ್ ಬಂದ್ ..! ಸಿಎಂ ಸ್ಪೋಟಕ ಹೇಳಿಕೆ

05:26 PM Feb 21, 2024 IST | Bcsuddi
ಆಧಾರ್ ಕಾರ್ಡ್ ಬಂದ್     ಸಿಎಂ ಸ್ಪೋಟಕ ಹೇಳಿಕೆ
Advertisement

ರಾಷ್ಟ್ರೀಯ ನಾಗರಿಕರ ನೋಂದಣಿ (NRC) ಯನ್ನು ತರುವ ಮೊದಲು, SC/ST ಮತ್ತು ಅಲ್ಪಸಂಖ್ಯಾತರ ಆಧಾರ್ ಕಾರ್ಡ್ ನಿಷ್ಕ್ರಿಯಗೊಳಿಸಲಾಗಿದೆ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ  ಆರೋಪಿಸಿದ್ದಾರೆ.

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ ಕೇಂದ್ರ ಕಚೇರಿಯು ಯಾವುದೇ ತನಿಖೆಯಿಲ್ಲದೆ, ಹಾಗೂ ರಾಜ್ಯ ಸರ್ಕಾರಕ್ಕೆ ಮಾಹಿತಿ ನೀಡದೆ ನೇರವಾಗಿ ಆಧಾರ್ ಕಾರ್ಡ್ ನಿಷ್ಕ್ರಿಯಗೊಳಿಸುವ ಪತ್ರಗಳನ್ನು ನೀಡುತ್ತಿದೆ. ಈ ಬೆಳವಣಿಗೆಗೆ ಕಾರಣ ನೀಡಿ ಎಂದು ಪ್ರಧಾನಿಗೆ ಸಿಎಂ ಮಮತಾ ಬ್ಯಾನರ್ಜಿ ಪತ್ರ ಬರೆದಿದ್ದಾರೆ.

Advertisement
Author Image

Advertisement