ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಆಗರ್ಭ ಶ್ರೀಮಂತರಾಗಲು ಒಂದು ಸೀಕ್ರೆಟ್ ಉಪಯೋಗಿಸಿ ನೋಡಿದ ನಾಲ್ಕು ಗಂಟೆಗಳಲ್ಲಿ ನಿಮ್ಮ ಅದೃಷ್ಟ ಚೇಂಜ್

08:23 AM Oct 14, 2024 IST | BC Suddi
Advertisement

 

Advertisement

ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ನೀವು ಜೀವನದಲ್ಲಿ ಸಂಪತ್ತು ಬರೆದ ವ್ಯಕ್ತಿಯಾಗಬೇಕು ಎಂದರೆ ಲಕ್ಷ್ಮಿ ದೇವಿಯ ಪೂಜೆಯನ್ನು ಮನೆಯಲ್ಲಿ ಮಾಡುವಾಗ ಈ ಒಂದು ವಸ್ತುಗಳನ್ನು ನೀವು ಬಳಸಿದರೆ ನಿಮಗೆ ಹಣದ ಲಾಭ ಹೆಚ್ಚಾಗುತ್ತದೆ ಎಂದು ಹೇಳುತ್ತಾರೆ ಹಣದ ಒಳಹರಿವು ನಮ್ಮ ಅನುಕೂಲಕ್ಕೆ ತಕ್ಕಹಾಗೆ ಇರಬೇಕು ಎಂದರೆ ಲಕ್ಷ್ಮಿ ದೇವಿಯ ಕೃಪೆ ಯಾವಾಗಲೂ ನಮ್ಮ ಮೇಲೆ ಇರಬೇಕು ಹಣದ ದೇವತೆ ಲಕ್ಷ್ಮೀದೇವಿಯ ಗ್ರೂಪ್ ಇಲ್ಲದೆ ಯಾವುದೇ ಕೆಲಸವನ್ನು ಮಾಡಲು ಸಹ ಸಾಧ್ಯವಿಲ್ಲ ಒಂದು ವೇಳೆ ನೀವು ಆ ಕೆಲಸವನ್ನು ಮಾಡಿದರು.

ಆ ಕೆಲಸ ಮುಗಿದ ನಂತರ ನಷ್ಟ ಅಥವಾ ತೊಂದರೆ ಉಂಟಾಗುವ ಸಾಧ್ಯತೆ ಇರುತ್ತದೆ ಹೀಗಾಗಿ ಪ್ರತಿದಿನ ನೀವು ಮನೆಯಲ್ಲಿ ಪೂಜೆ ಮಾಡುವಾಗ ಲಕ್ಷ್ಮೀದೇವಿಯನ್ನು ಈ ರೀತಿ ಆರಾಧನೆ ಮಾಡಿದರೆ ನಾವು ಹೇಳುವ ಸರಳ ವಿಧಾನವನ್ನು ನೀವು 3 ವಾರಗಳು ಮಾಡಿದರೆ ಖಂಡಿತವಾಗಿಯೂ ಮಹಾಲಕ್ಷ್ಮಿಯ ಕೃಪೆ ನಿಮ್ಮ ಮೇಲೆ ನಿಮ್ಮ ಮನೆಯವರ ಮೇಲೆ ಮತ್ತು ನಿಮ್ಮ ಜೀವನದಲ್ಲಿ ಇರುತ್ತದೆ ಎಂದು ಹೇಳಲಾಗುತ್ತದೆ ಪ್ರತಿದಿನ ಲಕ್ಷ್ಮಿ ಪೂಜೆಯನ್ನು ಮಾಡುವಾಗ ಧಾರ್ಮಿಕ ಆಚರಣೆಯಂತೆ ನೀವು ಅದನ್ನು ಕೈಗೊಳ್ಳಬೇಕು

ನಿಮ್ಮ ಮನೆಯಲ್ಲಿ ಇರುವ ಅರಿಶಿಣ ಮತ್ತು ಉಪ್ಪನ್ನು ಉಪಯೋಗಿಸಿಕೊಂಡು ಲಕ್ಷ್ಮೀದೇವಿಯನ್ನು ಈ ರೀತಿ ಪೂಜಿಸಿದರೆ ನೀವು ಲಕ್ಷ್ಮೀದೇವಿಯನ್ನು ಒಲಿಸಿಕೊಳ್ಳಬಹುದು ಮತ್ತು ಲಕ್ಷ್ಮಿ ದೇವಿಯ ಕೃಪೆಗೆ ನೀವು ಪಾತ್ರರಾಗಬಹುದು ಏನು ಮಾಡಬೇಕು ಯಾವ ರೀತಿ ಮಾಡಬೇಕು ಅಂತ ಯಾವ ಸಮಯದಲ್ಲಿ ಮಾಡಬೇಕು ಇಂದು ನಾವು ಈಗ ತಿಳಿಸುತ್ತೇನೆ .

ಇದನ್ನು ಕೊನೆಯವರೆಗೂ ಓದಿರಿ ಮುಖ್ಯವಾಗಿ ಒಂದು ಸರಳ ಕೆಲಸವನ್ನು ವಿಶೇಷ ದಿನವಾದ ಸೋಮವಾರ ಬುಧವಾರ ಶುಕ್ರವಾರ ವಾರದಲ್ಲಿ ಮೂರು ದಿನ ಮೂರು ವಾರಗಳ ಕಾಲ ಈ ಒಂದು ಕೆಲಸವನ್ನು ನೀವು ಮಾಡಬೇಕಾಗುತ್ತದೆ ಮೊದಲಿಗೆ ನೀವು ನಿಮ್ಮ ಮನೆಯಲ್ಲಿ ಇರುವ ಅರಿಶಿಣವನ್ನು ತೆಗೆದುಕೊಳ್ಳಬೇಕು ಜೊತೆಗೆ ಅಡಿಗೆಮನೆಯಲ್ಲಿ ಇರುವಂತಹ ಸ್ವಲ್ಪ 1 ಸ್ಪೂನ್ ನಷ್ಟು ಉಪ್ಪನ್ನು ತೆಗೆದುಕೊಳ್ಳಬೇಕು.

ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ನಂತರ ಅದನ್ನು ದೇವರ ಮನೆಯಲ್ಲಿ ಇರಬೇಕು ನಂತರ ಸುವಾಸನೆಭರಿತ ಕಮಲದ ಹೂಗಳನ್ನು ನಿಮ್ಮ ಮನೆಗೆ ತರಬೇಕಾಗುತ್ತದೆ ಇದರ ಜೊತೆ ಇನ್ನಿತರ ಮೂರು ರೀತಿಯ ಹೂವುಗಳನ್ನು ಮನೆಗೆ ತರಬೇಕು ಕುಂಕುಮ ಮತ್ತು ಹೂವನ್ನು ಅರ್ಪಿಸುವ ಮೂಲಕ ಪೂಜೆಯನ್ನು ಆರಂಭಿಸಬೇಕಾಗುತ್ತದೆ ಪೂಜೆಯನ್ನು ಆರಂಭಿಸುವ ಮೊದಲು ಮನೆಯಲ್ಲಿ ಒಂದು ವಸ್ತ್ರವನ್ನು ತೆಗೆದುಕೊಂಡು ಅದಕ್ಕೆ ಅರಿಶಿಣವನ್ನು ಹಾಕಬೇಕು.

ನಂತರ ಅದಕ್ಕೆ ಉಪ್ಪನ್ನು ಹಾಕಿ ಮಿಕ್ಸ್ ಮಾಡಬೇಕು ನಂತರ ಯಂತ್ರದ ಮೇಲೆ ಮೂರು ಅಡಿಕೆಯನ್ನು ಇಟ್ಟು ಯಂತ್ರವನ್ನು ಸುತ್ತಿ ದಾರದಲ್ಲಿ ಕಟ್ಟಿ ದೇವಿಯ ವಿಗ್ರಹದ ಮುಂದೆ ಇಟ್ಟು ಪೂಜೆಯನ್ನು ಆರಂಭಿಸಬೇಕು ಮತ್ತು ಲಕ್ಷ್ಮಿ ದೇವಿಯನ್ನು ವಿಶೇಷವಾಗಿ ಆರಾಧಿಸಿ ವಿಶೇಷವಾದ ದೀಪವನ್ನು ಹಚ್ಚಬೇಕಾಗುತ್ತದೆ ನಂತರ ನಿಮ್ಮ ಆರ್ಥಿಕ ಸಮಸ್ಯೆಗಳು ಎಲ್ಲವನ್ನು ಬೇಡಿಕೊಂಡು ಈ ಒಂದು ವಸ್ತ್ರವನ್ನು ನೀವು ಹಣಕಾಸು ಇರುವ ಸ್ಥಳಕ್ಕೆ ಇಡಬೇಕು ಮೂರೇ ವಾರದಲ್ಲಿ ನಿಮ್ಮ ಆಸ್ತಿ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡುಬರುತ್ತದೆ

ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರವಾಗಿ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂದ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನ್ನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲರಿಗೂ ಸಹ ಯಾರಿಗೂ ತಿಳಿಯದ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಫೋನ್ ನಲ್ಲಿಯೇ ಪರಿಹಾರ ಮೂರೂ ದಿನದಲ್ಲಿ ದೊರೆಯಲಿದೆ.

ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

Advertisement
Next Article