For the best experience, open
https://m.bcsuddi.com
on your mobile browser.
Advertisement

ಅರ್ಜಿ ಸಲ್ಲಿಸಿ ಒಂದು ವರ್ಷವಾದರೂ ಕೈ ಸೇರದ ಪಡಿತರ ಕಾರ್ಡ್‌..!

12:11 PM May 25, 2024 IST | Bcsuddi
ಅರ್ಜಿ ಸಲ್ಲಿಸಿ ಒಂದು ವರ್ಷವಾದರೂ ಕೈ ಸೇರದ ಪಡಿತರ ಕಾರ್ಡ್‌
Advertisement

ಗ್ಯಾರಂಟಿ ಯೋಜನೆಯ ಜೊತೆಗೆ ಇದೀಗ ಎಲ್ಲ ಸರ್ಕಾರಿ ಕೆಲಸಗಳಿಗೆ ರೇಷನ್‌ ಕಾರ್ಡ್‌ ಅನಿವಾರ್ಯವಾಗಿದೆ.
ಚುನಾವಣೆ ಸಂಹಿತೆ ಸೇರಿದಂತೆ ಇತರೆ ಕಾರಣಗಳಿಂದ ಹೊಸ ಪಡಿತರ ಕಾರ್ಡ್‌ ವಿತರಣೆ ವಿಳಂಬವಾಗುತ್ತಲೇ ಸಾಗಿದ್ದು, ಜನರು ತೊಂದರೆಗೊಳಗಾಗಿದ್ದಾರೆ.
ಬೆಂಗಳೂರು ಗ್ರಾಮಾಂತರದಲ್ಲಿ 6 ಸಾವಿರಕ್ಕೂ ಹೆಚ್ಚು ಜನ ಹೊಸ ಕಾರ್ಡ್‌ಗೆ ಅರ್ಜಿ ಸಲ್ಲಿಸಿ ಒಂದು ವರ್ಷವೇ ಸಂದಿದೆ. ಆದರೆ ಈ ಕುರಿತು ಇನ್ನು ಯಾವುದೇ

ಅಪ್‌ಡೇಟ್‌ ಇಲ್ಲದೆ ಅರ್ಜಿ: ದಾರರು ನಿತ್ಯ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಜೂನ್‌ 4ರ ಬಳಿಕ ಇಲಾಖೆ ಕಾರ್ಡ್‌ಗಳ ವಿಲೇ ಮಾಡಲಿದೆ ಎಂದು ವರದಿಗಳಾಗಿವೆ.

Advertisement
Author Image

Advertisement