ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಅನ್ನಭಾಗ್ಯ ಯೋಜನೆಯ ಹಣ ಬರ್ತಿಲ್ವಾ.? ಹಾಗಾದ್ರೆ ಹೀಗೆ ಮಾಡಿ..!

11:45 AM Jul 06, 2024 IST | Bcsuddi
Advertisement

ಅನ್ನಭಾಗ್ಯ ಯೋಜನೆಯ ನೇರ ನಗದು ಹಣ ಜಮೆ ಆಗದ ಫಲಾನುಭವಿಗಳಿಗೆ ಆಧಾರ್‌ ಜೋಡಣೆ ಮತ್ತು ಬ್ಯಾಂಕ್‌ ಹೊಸ ಖಾತೆ ತೆರೆಯಲು ಅನುಕೂಲವಾಗುವಂತೆ ಆಯಾ ನಗರ ಹಾಗೂ ನ್ಯಾಯಬೆಲೆ ಅಂಗಡಿಗಳಲ್ಲಿ ಕೆವೈಸಿ ಜೋಡಣೆಯ ಸಲುವಾಗಿ ಜುಲೈ 1 ರಿಂದ7ರ ವರೆಗೆ ಸಪ್ತಾಹ ಅಭಿಯಾನ ಆಯೋಜಿಸಲು ಆಹಾರ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Advertisement

ಆಧಾರ್‌ ಕೆವೈಸಿ ಅಭಿಯಾನ ಮಾಡುವಂತೆ ಕಾರ್ಮಿಕ ಇಲಾಖೆ ಸಚಿವ ಸಂತೋಷ್‌ ಲಾಡ್‌ ಹೇಳಿದ್ದಾರೆ. ಇಂದು ಈ ಅಭಿಯಾನದ ಕೊನೆಯ ದಿನವಾಗಿದ್ದು, ಜಮೆ ಆಗದ ಫಲಾನುಭವಿಗಳು ನ್ಯಾಯಜೆಲೆ ಅಂಗಡಿ ಸಂಪರ್ಕಿಸಿ.

Advertisement
Next Article