For the best experience, open
https://m.bcsuddi.com
on your mobile browser.
Advertisement

ಅನ್ನಭಾಗ್ಯ ಯೋಜನೆಯ ಹಣ ಬರ್ತಿಲ್ವಾ.? ಹಾಗಾದ್ರೆ ಹೀಗೆ ಮಾಡಿ..!

11:45 AM Jul 06, 2024 IST | Bcsuddi
ಅನ್ನಭಾಗ್ಯ ಯೋಜನೆಯ ಹಣ ಬರ್ತಿಲ್ವಾ   ಹಾಗಾದ್ರೆ ಹೀಗೆ ಮಾಡಿ
Advertisement

ಅನ್ನಭಾಗ್ಯ ಯೋಜನೆಯ ನೇರ ನಗದು ಹಣ ಜಮೆ ಆಗದ ಫಲಾನುಭವಿಗಳಿಗೆ ಆಧಾರ್‌ ಜೋಡಣೆ ಮತ್ತು ಬ್ಯಾಂಕ್‌ ಹೊಸ ಖಾತೆ ತೆರೆಯಲು ಅನುಕೂಲವಾಗುವಂತೆ ಆಯಾ ನಗರ ಹಾಗೂ ನ್ಯಾಯಬೆಲೆ ಅಂಗಡಿಗಳಲ್ಲಿ ಕೆವೈಸಿ ಜೋಡಣೆಯ ಸಲುವಾಗಿ ಜುಲೈ 1 ರಿಂದ7ರ ವರೆಗೆ ಸಪ್ತಾಹ ಅಭಿಯಾನ ಆಯೋಜಿಸಲು ಆಹಾರ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಆಧಾರ್‌ ಕೆವೈಸಿ ಅಭಿಯಾನ ಮಾಡುವಂತೆ ಕಾರ್ಮಿಕ ಇಲಾಖೆ ಸಚಿವ ಸಂತೋಷ್‌ ಲಾಡ್‌ ಹೇಳಿದ್ದಾರೆ. ಇಂದು ಈ ಅಭಿಯಾನದ ಕೊನೆಯ ದಿನವಾಗಿದ್ದು, ಜಮೆ ಆಗದ ಫಲಾನುಭವಿಗಳು ನ್ಯಾಯಜೆಲೆ ಅಂಗಡಿ ಸಂಪರ್ಕಿಸಿ.

Advertisement
Author Image

Advertisement